ಗಜೇಂದ್ರಗಡ: "ಬಡವರಾಗಿ ಹುಟ್ಟುವುದು ನಮ್ಮ ತಪ್ಪಲ್ಲ, ಆದರೆ ಬಡವರಾಗಿಯೇ ಸಾಯಬಾರದು" ಎಂಬ ಮಾತನ್ನು ಅಕ್ಷರಶಃ ಪಾಲಿಸುವ ಮೂಲಕ, ಸಾಮಾನ್ಯ ಹಿನ್ನೆಲೆಯಿಂದ ಬಂದು ಇಂದು ಭಾರತೀಯ ಜೀವ ವಿಮಾ ನಿಗಮದ (LIC) ಉನ್ನತ ಅಧಿಕಾರಿಯಾಗಿ...
ಬೆಂಗಳೂರು,ಜ.12: ವೆಂಕಟೇಷ ನಾಟ್ಯ ಮಂದಿರದಿಂದ ಜ. 16 ರಿಂದ ಮೂರು ದಿನಗಳ ವೈಭವದ ಅವಳಿ ಸಹೋದರಿಯರ ಭರತ ನಾಟ್ಯ ರಸ ಸಂಜೆ ಉತ್ಸವ ನಡೆಯಲಿದ್ದು, ಮೊದಲ ದಿನ ರವೀಂದ್ರ ಕಲಾಕ್ಷೇತ್ರದಲ್ಲಿ ಕಾರ್ಯಕ್ರಮ ನಡೆಯಲಿದೆ.ಜ.17...
ಬೆಂಗಳೂರ :: ಕಾರ್ಯಕ್ರಮದಲ್ಲಿ ಕ್ರೇಜಿ ಸ್ಟಾರ್ ರವಿಚಂದ್ರನ್ ರವರು ತಮ್ಮ ತಂದೆಯವರ ಬಳಿ ದಶಕಗಳ ಹಿಂದೆಯೇ Range Rover ಕಾರು ಇತ್ತು ಎಂಬುವುದು ಇತ್ತಿಚೆಗೆ ವೇದಿಕೆ ಮೇಲೆ ಹೇಳಿಕೊಂಡಿದ್ದಾರೆ. ಕ್ರೇಜಿಸ್ಟಾರ್ ತಾನು ಬಾಲ್ಯದಲ್ಲಿ...
ಬೆಂಗಳೂರು, ಜ.9: ಜನವರಿ 15ರಂದು ತಮ್ಮ ಜನ್ಮ ದಿನವನ್ನು ಸಾರ್ವಜನಿಕವಾಗಿ ಆಚರಣೆ ಮಾಡದಿರಲು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ತೀರ್ಮಾನಿಸಿದ್ದು, ಅಭಿಮಾನಿಗಳು, ಪಕ್ಷದ ಕಾರ್ಯಕರ್ತರು ಬ್ಯಾನರ್, ಕಟೌಟ್...
ಪ್ರತಿ ಹೊಸ ವರ್ಷ ಬಂದಾಗ ಒಂದೇ ದೃಶ್ಯಗಳು ಮಧ್ಯರಾತ್ರಿ ಗಂಟೆ ಹೊಡೆಯುತ್ತಿದ್ದಂತೆ ಕುಡುಕರ ಕೂಗು, ರಸ್ತೆಯಲ್ಲಿ ಅಲೆಯುವ ಕಿರಿಯ ವಯಸ್ಸಿನ ಹುಡುಗರು, ಮದ್ಯದ ಅಮಲಿನಲ್ಲಿ ತೇಲಾಡುವ ದೃಶ್ಯಗಳು. ಇದನ್ನೇ ಸಂಭ್ರಮವೆಂದು ಆಚರಿಸುವವರನ್ನು ನಾವು...
ರಿಯಲ್ ಮಿ ಜಿಟಿ 7 ಪ್ರೊ ಭಾರತದ ಮೊದಲ 8 ಎಲೈಟ್ ಫ್ಲ್ಯಾಗ್ ಶಿಪ್ ಆಗಿದ್ದು, ಕ್ರಾಂತಿಕಾರಿ ಸ್ಟ್ರಾಪ್ ಟ್ರ್ಯಾಗನ್ 8 ಎಲೈಟ್ ಮೊಬೈಲ್ ಪ್ಲಾಟ್ ಫಾರ್ಮ್ ನಿಂದ ನಿಯಂತ್ರಿಸಲ್ಪಡುತ್ತದೆ. Antutu ನಲ್ಲಿ...