ಮುಂಡಗೋಡ – ತಾಲೂಕಿನ ನಂದಿ ಕಟ್ಟಾ ಗ್ರಾಮದಲ್ಲಿ ಮೂರು ಕ್ವಿಂಟಲ್ 26 ಕೆಜಿ ಪಡಿತರ ಅಕ್ಕಿಯನ್ನು ವ್ಯಕ್ತಿ ಒಬ್ಬರು ಅಕ್ರಮವಾಗಿ ಮನೆ ಮನೆಯಿಂದ ಸಂಗ್ರಹಿಸುವಾಗ ಕಂದಾಯ ಅಧಿಕಾರಿಗಳು ದಾಳಿ ಮಾಡಿ ವಶ ಪಡಿಸಿಕೊಂಡು ಘಟನೆ ಇಂದು ಗುರುವಾರ ನಡೆದಿದೆ.



ಈ ಕುರಿತಂತೆ ತಾವರಗೇರಿ ಗ್ರಾಮದ ಯಲ್ಲಪ್ಪ ಬಂಡಿ ಎಂಬಾ ತಾನ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಲಾಗಿದೆ ಈ ಕಾರ್ಯಾಚರಣೆಯಲ್ಲಿ ಕಂದಾಯ ನಿರೀಕ್ಷಕರಾದ ಪುನೀತ್ ಕುಮಾರ್ ಆಹಾರ ನಿರೀಕ್ಷಕರಾದ ಸಂಜು ಲಮಾಣಿ ಮತ್ತು ಲೆಕ್ಕಾಧಿಕಾರಿ ಶಿವರಾಜ್ ಉಪಸ್ಥಿತರಿದ್ದರು.
ವರದಿಗಾರರು : ಬಿ ಎಸ್ ತೊಟಯ್ಯನವರ ಮುಂಡಗೋಡ್
