ಬೆಂಗಳೂರ :: ಕಾರ್ಯಕ್ರಮದಲ್ಲಿ ಕ್ರೇಜಿ ಸ್ಟಾರ್ ರವಿಚಂದ್ರನ್ ರವರು ತಮ್ಮ ತಂದೆಯವರ ಬಳಿ ದಶಕಗಳ ಹಿಂದೆಯೇ Range Rover ಕಾರು ಇತ್ತು ಎಂಬುವುದು ಇತ್ತಿಚೆಗೆ ವೇದಿಕೆ ಮೇಲೆ ಹೇಳಿಕೊಂಡಿದ್ದಾರೆ. ಕ್ರೇಜಿಸ್ಟಾರ್ ತಾನು ಬಾಲ್ಯದಲ್ಲಿ...
ಶಿಗ್ಗಾಂವ : ಚಾರ್ಲಿ ಚಾಂಪ್ಲಿನ್ ಅವರ ಸಿನಿಮಾ ಕೇವಲ ಮನರಂಜನೆಗೆ ಸೀಮಿತವಾಗಿರಲಿಲ್ಲ ಅದು ಸಮಾಜದ ಬಡತನ, ಅಸಮಾನತೆ, ದುಃಖ, ಶ್ರಮಜೀವಿಗಳ ಬದುಕು ಮತ್ತು ಮಾನವೀಯ ಮೌಲ್ಯಗಳನ್ನು ಮೌನ ಭಾಷೆಯಲ್ಲೇ ಜಗತ್ತಿಗೆ ಹೇಳಿದ ಶಕ್ತಿಶಾಲಿ...
ನರೇಶ್ ಚಿತ್ರರಂಗಕ್ಕೆ ಕಾಲಿಟ್ಟಿದ್ದು ದಿವಂಗತ ನಟಿ ಮತ್ತು ನಿರ್ದೇಶಕಿ ವಿಜಯ ನಿರ್ಮಲಾ ಅವರ ಉತ್ತರಾಧಿಕಾರಿಯಾಗಿ. ಅವರು ನಾಯಕನಾಗಿ ಅನೇಕ ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿ ಪ್ರೇಕ್ಷಕರನ್ನು ಮೆಚ್ಚಿಸಿದರು. ಅದಾದ ನಂತರ ಈಗಲೂ ಅವರು...
ಮೊನ್ನೆಯಿಂದಲೇ ರಾಮ್ ಚರಣ್ ತೇಜಾ (Ram Charan) ಮೈಸೂರಿನಲ್ಲಿಯೇ ಇದ್ದರು. ಬಹು ಕೋಟಿ ಗೇಮ್ ಚೇಂಜರ್ (Game Changer) ಚಿತ್ರದ ಶೂಟಿಂಗ್ ಇಲ್ಲಿ ನಡೆಯುತ್ತಿತ್ತು. ಇದಕ್ಕಾಗಿಯೇ ಹೈದರಾಬಾದ್ನಿಂದ ಇಲ್ಲಿಗೆ...
ನೆಲಮಂಗಲ ಡಿಸೆಂಬರ್ 03: ಹಿರಿಯ ಕಲಾವಿದೆ ಲೀಲಾವತಿಯವರನ್ನು ಆಸ್ಪತ್ರೆಗೆ ಸೇರಿಸಿದಲ್ಲಿ ಅವರ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅವರು ಇಂದು ಸೋಲದೇವನಹಳ್ಳಿ ಯಲ್ಲಿ ಇರುವ ಕನ್ನಡ ಚಲನಚಿತ್ರ ಹಿರಿಯ...