Monday, February 9, 2026
Homeಕ್ರೀಡೆಹೊಸ ವರ್ಷದ ಪ್ರಯುಕ್ತ ಕ್ರಿಕೆಟ್ ಪ್ರೀಯರಿಗೆ  ಕ್ಯೂ.ಪಿ.ತರಬೇತಿ ಕೇಂದ್ರ ಉದ್ಘಾಟನೆ..

ಹೊಸ ವರ್ಷದ ಪ್ರಯುಕ್ತ ಕ್ರಿಕೆಟ್ ಪ್ರೀಯರಿಗೆ  ಕ್ಯೂ.ಪಿ.ತರಬೇತಿ ಕೇಂದ್ರ ಉದ್ಘಾಟನೆ..

ಕಲಬುರಗಿ: 2026 ಹೊಸ ವರ್ಷದ ಪ್ರಯುಕ್ತ ಕ್ರಿಕೆಟ್ ಪ್ರೀಯರಿಗೆ ಪಂದ್ಯ ಆಡಲು ಮತ್ತು ಮಕ್ಕಳು ತರಬೇತಿ ಪಡಿಯಲು ಕ್ಯೂ.ಪಿ. ಕ್ರಿಕೆಟ್ ತರಬೇತಿ ಕೇಂದ್ರದ ಉದ್ಘಾಟನೆ ಮಾಡಲಾಯಿತು.
  ಈ ಸಂದರ್ಭದಲ್ಲಿ ಖ್ಯಾತ ಉದ್ಯಮಿಗಳಾದ ಖಯ್ಯೂಮ್ ಪಟೇಲ್, ಕರ್ನಾಟಕ ಯುವಶಕ್ತಿ ರೈತರ ಮಕ್ಕಳ ಮಹಾಶಕ್ತಿ ಸಂಘಟನೆ ರಾಜ್ಯಾಧ್ಯಕ್ಷ ಅವ್ವಣಗೌಡ ಎನ್ ಪಾಟೀಲ್, ಪೋಲಿಸ್ ಇನ್ಸ್ಪೆಕ್ಟರ್ ವಾಹಿದ್ ಕೊತ್ವಾಲ್, ಮಹಾನಗರ ಪಾಲಿಕೆ ಸದಸ್ಯ ಅಲೀಮೊದ್ದಿನ್ ಪಟೇಲ್, ಕ್ಯೂ.ಪಿ.ಕ್ರಿಕೇಟ್ ತರಬೇತಿ ಕೇಂದ್ರದ ಮುಖ್ಯಸ್ಥ ಅಜೀಮ್ ಪಟೇಲ್, ಕ್ಯೂ.ಪಿ.ಆಸ್ಪತ್ರೆಯ ಡಾ.ಮುಜೀಬ್ ಪಟೇಲ್, ಉದ್ಯಮಿ ಶಮಷೀರ ಪಟೇಲ್ ಸಂಘಟನೆಯ ಕಲ್ಯಾಣ ಕರ್ನಾಟಕ ಸಂಘಟನಾ ಕಾರ್ಯದರ್ಶಿ ನಯುಮ್ ಪಟೇಲ್ ಶಾಹಾಪೂರ,ಕಲಬುರಗಿ ಜಿಲ್ಲಾ ಸಲಹೆಗಾರ ವಿರಣ್ಣ ಡಿ ಜೋಳದ್, ಜಿಲ್ಲಾ ಗೌರವಾಧ್ಯಕ್ಷ ನೀಲಕಂಠರಾವ ಬಿರಾದಾರ, ಜಿಲ್ಲಾ ಅಧ್ಯಕ್ಷ ಶಿವಕುಮಾರ್ ಸಾಗರ್, ಕಾನೂನು ಸಲಹೆಗಾರ ಶಿವಕುಮಾರ್ ಹುಜರಾತಿ, ದಕ್ಷಿಣ ಮತಕ್ಷೇತ್ರದ ಅಧ್ಯಕ್ಷ ಹುಲಿಕಂಠ ಹೇರೂರ, ಮುಖಂಡರಾದ ಅಬರಾರ್ ಪಟೇಲ್, ಸೂಖುರ್ ಮೈನಾಳ,ಎಮ್.ಡಿ.ಹನಿಫ್, ಶಿವಕುಮಾರ್ ಬಗಲಿ ಗೊಲ್ಡ ಶಾಪ್,ಎಂ.ಡಿ.ಅಸ್ಲಂಸಾಬ್ ಇನ್ನಿತರ ಅನೇಕ ಗಣ್ಯರು ಮತ್ತು ಕ್ರಿಕೆಟ್ ಕ್ರೀಡಾ ಅಭಿಮಾನಿಗಳು ಉಪಸ್ಥಿತರಿದ್ದು ಶುಭ ಕೋರಿದರು.

ಹೆಚ್ಚಿನ ಸುದ್ದಿ