Monday, February 9, 2026
Homeಜಿಲ್ಲಾ ಸುದ್ದಿಗಳುಬೆಳಗಾವಿ ಶಿಕ್ಷಕರ ಪರಿಷತ್ತ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದ ಬಸವರಾಜ ಸುಣಗಾರಿಗೆ ದೀಲಿಪ್ಪ ಕುರಂದವಾಡೆ ನೇತೃತ್ವದಲ್ಲಿ ಕೋಲಿ-ಬೆಸ್ತ ಸಮಾಜದಿಂದ...

ಬೆಳಗಾವಿ ಶಿಕ್ಷಕರ ಪರಿಷತ್ತ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದ ಬಸವರಾಜ ಸುಣಗಾರಿಗೆ ದೀಲಿಪ್ಪ ಕುರಂದವಾಡೆ ನೇತೃತ್ವದಲ್ಲಿ ಕೋಲಿ-ಬೆಸ್ತ ಸಮಾಜದಿಂದ ಸನ್ಮಾನ

ಬೆಳಗಾವಿ :: ಬೆಳಗಾವಿ ನಗರದ ರಾಮದೇವ ಹೋಟೆಲ್ ದ ಸಭಾಂಗಣದಲ್ಲಿ ಜರುಗಿದ ಕೋಲಿ-ಬೆಸ್ತ ಸಮಾಜದ ಸಭೆಯಲ್ಲಿ ಬೆಳಗಾವಿ ಜಿಲ್ಲಾ ಕರ್ನಾಟಕ ಶಿಕ್ಷಕರ ಸಂಘಗಳ ಪರಿಷತ್ ಅಧ್ಯಕ್ಷರಾಗಿ ಆಯ್ಕೆ ಯಾದ ಸಮಾಜದ ಪ ಶ್ರೀ ಬಸವರಾಜ ಫಕೀರಪ್ಪ ಸುಣಗಾರ ರವರನ್ನು ಪಬ್ಲಿಕ್ ಟಿವಿಯ ಜಿಲ್ಲಾ ಮುಖ್ಯ ವರದಿಗಾರರಾದ ಶ್ರೀ ದಿಲೀಪಕುಮಾರ ಕುರಂದೆವಾಡೆ ಯವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸನ್ಮಾನ ಮಾಡಿ ಅವರ ಸಾಮಾಜಿಕ ಶೈಕ್ಷಣಿಕ ಕಾರ್ಯಗಳಿಗೆ ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ ಸದಸ್ಯರಾದ ಶ್ರೀ ಸಿದ್ದಗೌಡ ಸುಣಗಾರ, ಹಿರಿಯ ವಕೀಲರಾದ ಶ್ರೀ ಸಂಜಯ ಪಾಟೀಲರು, ಮಾಜಿ ಮಹಾಪೌರರಾದ ಶ್ರೀ ಅಪ್ಪಾಸಾಬ ಪೂಜಾರಿ, ಜಿಲ್ಲಾ ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷರಾದ ಶ್ರೀ ಮಲ್ಲಪ್ಪಣ್ಣ ಮುರಗೋಡ ರವರು. ಮಾಜಿ ಉಪತಹಸೀಲ್ದಾರರಾದ ಶ್ರೀ ಎಸ್ ಸಿ ಗಂಗಾಪುರ ರವರು, ಶ್ರೀ ಜೀವನ ಶಿರಗೆ ಯವರು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದು

ಹೆಚ್ಚಿನ ಸುದ್ದಿ