Tuesday, February 10, 2026
HomeUncategorizedಕುಂಭ ಮೇಳ ಹೋದ ಗೋಕಾಕನ 6 ಜನ ಅಪಘಾತದಲ್ಲಿ ಮರಣ : ಸಂತಾಪ ಸೂಚಿಸಿದ ಸಚಿವ...

ಕುಂಭ ಮೇಳ ಹೋದ ಗೋಕಾಕನ 6 ಜನ ಅಪಘಾತದಲ್ಲಿ ಮರಣ : ಸಂತಾಪ ಸೂಚಿಸಿದ ಸಚಿವ ಜಾರಕೀಹೋಳಿ

ಬೆಂಗಳೂರು ಫೆ 25 : ಮಧ್ಯಪ್ರದೇಶದ ಜಬಲ್‌ಪುರದಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಗೋಪುರ ನಗರದ 6 ಜನರು ಗಾಯಗೊಂಡಿರುವ ಸುದ್ದಿ ಕೇಳಿ ತೀವ್ರವಾಗಿ ಆಗಿದೆ. ಮಹಾಕುಂಭ ಮೇಳದಿಂದ ಮರಳುವಾಗ ನಡೆದ ಈ ದುರಂತಕರ. ಮೃತರ ಆತ್ಮಕ್ಕೆ ಶಾಂತಿ ದೊರಕಲಿ’ ಮತ್ತು ಅವರ ಕುಟುಂಬಗಳಿಗೆ ಈ ಭರಿಸುವ ಶಕ್ತಿ ಸಿಗಲಿ ಎಂದು ಪ್ರಾರ್ಥಿಸಿ, ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ನನ್ನ ಸಂತಾಪಗಳನ್ನು ವ್ಯಕ್ತಪಡಿಸುತ್ತೇನೆ.

ಹೆಚ್ಚಿನ ಸುದ್ದಿ